ಪರಿಚಯ:
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮದ ನೆಹರೂ ನಗರzಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಚ್ಚಹಸಿರಿನ ಆವರಣ ಬಂದವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ಮಕ್ಕಳು ಆಗಷ್ಟೇ ಗಿಡಗಳಿಗೆಲ್ಲ ನೀರುಣಿಸಿದ್ದರು, ಬೆಳಗಿನ ಪ್ರಾರ್ಥನಾ ಸಭೆ ಆಗತಾನೆ ಮುಗಿದಿತ್ತು. ತರಗತಿಗಳು ಇನ್ನೂ ಆರಂಭವಾಗಿರಲಿಲ್ಲ. ಆದರೆ ಮಧ್ಯಾಹ್ನದ...
ಚರ್ಚೆ ಪ್ರಾರಂಭಿಸಿ ಚರ್ಚೆ
ನಾನು ಅನೇಕ ಪ್ರಶ್ನೆಗಳಿಗೆ ಉತ್ತರ ಅರಸುತ್ತಿರುವಂಥ ಒಬ್ಬ ಶಿಕ್ಷಕ. ಶಿಕ್ಷಣದಲ್ಲಿರುವ ಇಂದಿಗೆ ಪ್ರಸ್ತುತವಾದ ಸಮಸ್ಯೆಗಳನ್ನು ನಾನು ಹೇಗೆ ತಿಳಿದುಕೊಳ್ಳಬಹುದು? ನಿಮ್ಮ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಮತ್ತು ಇತರರ ವಿಚಾರ ಧಾರೆಯಿಂದ ಹೊಸ ಅರಿವನ್ನು ಪಡೆದುಕೊಳ್ಳಲು ನೀವು ಕಾತುರರಾಗಿದ್ದರೆ ಇಲ್ಲಿ ನಡೆಯುವ ಶಿಕ್ಷಕ ಹಿತಾಸಕ್ತಿಯುಳ್ಳ ವಿಷಯಗಳ ಚರ್ಚೆಯಲ್ಲಿ ಭಾಗವಹಿಸಿರಿ. ಚರ್ಚಾಗುಂಪುಗಳ ಮೂಲಕವಾಗಿ ನೀವು ಸಂಭಾಷಣೆ ನಡೆಸಬಹುದು. ಇತರ ಶಿಕ್ಷಣ ತಜ್ಞರ ಸ್ವಾರಸ್ಯಕರ ಲೇಖನಗಳನ್ನು ಪ್ರಕಟಿಸಬಹುದು. ನೀವೂ ಲೇಖನಗಳನ್ನು ಕಳುಹಿಸಕೊಡಬಹುದು. ನಿಮ್ಮ ಆಲೋಚನೆಗಳನ್ನು ಪ್ರಕಟಪಡಿಸಿ ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಿರಿ. ಪ್ರಾರಂಭಕ್ಕೆ ಮುನ್ನ ನೀವು ಸಂಭಾಷಣಾ ಶಿಷ್ಟಾಚಾರವನ್ನು ಕಲಿತು ಕೊಂಡಿದ್ದರೆ ಒಳಿತು.chat etiquette.