ಪರಿಚಯ:
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮದ ನೆಹರೂ ನಗರzಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಚ್ಚಹಸಿರಿನ ಆವರಣ ಬಂದವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ಮಕ್ಕಳು ಆಗಷ್ಟೇ ಗಿಡಗಳಿಗೆಲ್ಲ ನೀರುಣಿಸಿದ್ದರು, ಬೆಳಗಿನ ಪ್ರಾರ್ಥನಾ ಸಭೆ ಆಗತಾನೆ ಮುಗಿದಿತ್ತು. ತರಗತಿಗಳು ಇನ್ನೂ ಆರಂಭವಾಗಿರಲಿಲ್ಲ. ಆದರೆ ಮಧ್ಯಾಹ್ನದ...
ನಿಯತಕಾಲಿಕ ಪತ್ರಿಕೆಗಳು
ಬಯಲು
ಅಜೀಂ ಪ್ರೇಂಜಿ ಫೌಂಡೇಷನ್ನಿನ ಯಾದಗಿರಿ ಜಿಲ್ಲಾ ಸಂಸ್ಥೆಯಿಂದ ಹೊರಡುತ್ತಿದ್ದ ಬಯಲು ಮ್ಯಾಗಜೀನ್ ವಿಶಾಲವಾಗಿ ಗರಿಗೆದರಿದೆ.ಈ ಸಂಚಿಕೆಯಿಂದ ಎಲ್ಲಾ ರಾಜ್ಯ ಘಟಕಗಳು ಒಳಗೊಂಡ ಸಂಪಾದಕರು ತಮ್ಮ ಅಭಿವ್ಯಕ್ತಿ ಮಾಡಲು ಒಂದು ರಾಜ್ಯ ಮಟ್ಟದ ವಿಶಾಲ ಸದವಕಾಶವನ್ನು ಕಲ್ಪಿಸಲಾಗಿದೆ. ಪ್ರತಿ ತಿಂಗಳ 15 ರಂದು ಬಿಡುಗಡೆಯಾಗುವಂತೆ ಯೋಜಿಸಲಾಗಿದೆ.ಮುಕ್ತ ಅವಕಾಶವಾದ್ದರಿಂದ ಇದಕ್ಕೆ ಬಯಲು (open spce) ಎಂಬ ಹೆಸರನ್ನು ಇಡಲಾಗಿದೆ.ಇದರಲ್ಲಿ ವಿವಿಧ ವಿಷಯಗಳನ್ನು ಒಳಗೊಂಡ ಲೇಖನಗಳು ಕನ್ನಡ ಇಂಗ್ಲಿಷ್, ಉರ್ದು ಭಾಷೆಗಳಲ್ಲಿ ಇವೆ.