ಪರಿಚಯ:
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮದ ನೆಹರೂ ನಗರzಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಚ್ಚಹಸಿರಿನ ಆವರಣ ಬಂದವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ಮಕ್ಕಳು ಆಗಷ್ಟೇ ಗಿಡಗಳಿಗೆಲ್ಲ ನೀರುಣಿಸಿದ್ದರು, ಬೆಳಗಿನ ಪ್ರಾರ್ಥನಾ ಸಭೆ ಆಗತಾನೆ ಮುಗಿದಿತ್ತು. ತರಗತಿಗಳು ಇನ್ನೂ ಆರಂಭವಾಗಿರಲಿಲ್ಲ. ಆದರೆ ಮಧ್ಯಾಹ್ನದ...
ಸಮುದಾಯ
ನಾನು ಎದುರಿಸುತ್ತಿರುವ ರೀತಿಯದೇ ಆದ ಶೈಕ್ಷಣಿಕ ಸಮಸ್ಯೆಗಳನ್ನು ಕುರಿತು ಇತರರ ಅನಿಸಿಕೆ ಏನು ಎಂಬುದನ್ನುನಾನು ತಿಳಿದುಕೊಳ್ಳಲು ಇಚ್ಛಿಸುತ್ತೇನೆ. ಉತ್ತಮ ಸಂಪನ್ಮೂಲ ರಚಿಸಲು ನನಗೆ ಇತರರ ಸಹಾಯಬೇಕು. ದೇಶದ ಇತರ ಭಾಗಗಳಲ್ಲಿನ ಉಪಾಧ್ಯಾಯರನ್ನು ನಾನು ಸಂಪರ್ಕಿಸಬೇಕು. ಈ ವಿಭಾಗವು ಉಪಾಧ್ಯಾಯರುಗಳ ನಡುವೆ ನಿರಂತರ ವಿಚಾರ ವಿನಿಮಯಕ್ಕೆ ಎಡೆಮಾಡಿಕೊಟ್ಟು ಮೇಲ್ಕಂಡ ಕೆಲವಾರು ಆವಶ್ಯಕತೆಗಳನ್ನು ಪೂರೈಸುತ್ತದೆ. ಸಮುದಾಯದಲ್ಲಿ ಒಂದು ಚರ್ಚಾವೇದಿಕೆ, ಬ್ಲಾಗು, ನಕಾಶೆ ಮತ್ತು ವಿಕಿ ಪುಟ ಗಳಿವೆ. ಈ ವಿಭಾಗಗಳನ್ನು ಟೀಚರ್ಸ್ ಆಫ್ ಇಂಡಿಯಾ ವೇದಿಕೆಯು ಸಮನ್ವಯಗೊಳಿಸುವುದೇ ಅಲ್ಲದೆ ಅದಕ್ಕೆ ಬೆಂಬಲವೊದಗಿಸುತ್ತದೆ. ನಮ್ಮ ಈ ಜಾಲಕ್ಕೆ ಸೇರಿಕೊಳ್ಳಿರಿ, ನಿಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಿರಿ ಪ್ರಶ್ನೆಗಳನ್ನು ಮತ್ತು ಆಲೋಚನೆಗಳನ್ನು ಇತರ ಶಿಕ್ಷರರೊಂದಿಗೆ ಹಂಚಿಕೊಳ್ಳಿರಿ.